ರಜೆಯಲ್ಲಿ ಸಮಯದ ಸದುಪ ಯೋಗ, ಗ್ರಾಮೀಣ ಮಕ್ಕಳು ಹಾಕಿ ಕ್ರೀಡೆ ಅವಕಾಶದಿಂದ ವಂಚಿತರಾಗ ಬಾರದು ಎಂದು ಮಕ್ಕಳ ಸಮಯ ಮತ್ತು ಆರೋಗ್ಯ ನಿರ್ವಹಣೆಗೆ ಶಿಬಿರ ಆರಂಭಿಸಲಾಗಿದೆ.ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಕ್ರಿಯಾಶೀಲ ಗುಣವನ್ನು ಹುಟ್ಟು ಹಾಕಲು ಸಾಧ್ಯವಿದೆ ಎಂಬುದು ಸ್ಟೆಪ್ಸ್ ಸಂಸ್ಥೆಯ ಸಂಚಾಲಕ ಬೊಳಿ ಯಾಡಿರ ಸಂತು ಸುಬ್ರಮಣಿ ಅವರ ಅಭಿಪ್ರಾಯ.