ತಹಶೀಲ್ದಾರ್ ಚಂದ್ರಶೇಖರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ಮುಖ್ಯಾಧಿಕಾರಿ ರಾಮಚಂದ್ರ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ಸಿಪಿಐ ಮಂಜುನಾಥ ಗೌಡ, ಪ್ರಮುಖರಾದ ಶ್ರೀಧರ ಉಡುಪ, ಅಶೋಕ್ ಗುಳ್ಳೇದ್, ಶ್ರೀನಿವಾಸ್ ಕಾಮತ್ ಹಾಜರಿದ್ದರು.