ತಹಶೀಲ್ದಾರ್ ಎಸ್.ಪದ್ಮಕುಮಾರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಂ.ಎನ್.ಪುಷ್ಪವತಿ, ಉಪಾಧ್ಯಕ್ಷ ಎಚ್. ಹಾಲೇಶ್ ನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಟಿ.ವಿ.ರಾಜು, ಎಪಿಎಂಸಿ ಅಧ್ಯಕ್ಷ ಎಂ.ಬಿ.ರಾಜಪ್ಪ, ಪುರಸಭೆ ಅಧ್ಯಕ್ಷ ಬಿ.ಆರ್.ಹಾಲೇಶ್, ಮುಖ್ಯಾಧಿಕಾರಿ ಎನ್.ನಾಗೇಂದ್ರಪ್ಪ, ಸಿಪಿಐ ಆರ್.ಆರ್.ಪಾಟೀಲ್, ಪಿಎಸ್ಐ ವೀರಬಸಪ್ಪ ಕುಸಲಾಪುರ, ತಾಲ್ಲೂಕು ಪಂಚಾಯ್ತಿ ಇಒ ಜಿ.ಎನ್.ಕುಮಾರ್, ಬಿಇಒ ಜಯ್ಯಣ್ಣ, ವೀರೇಶ್ ನಾಯ್ಕ, ಮಂಜುನಾಥ್ ಉಪಸ್ಥಿತರಿದ್ದರು.