ದಲಿತ ಮುಖಂಡ ಮರಲಿಂಗಪ್ಪ ನಾಟಿಕಾರ ಮಾತನಾಡಿದರು. ಹಮೀದ್ ಸಾಬ ಡೆಕ್ಕನ್, ಕನಕಪ್ಪ ಸಿದ್ದಾಪುರ, ಪರಶುರಾಮ ದೇವಾಪುರ ಇದ್ದರು.ಸ್ವಾಮಿ ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಸ್.ಎಂ.ಕಿರಣಗಿ, ಬಿ.ಡಿ.ಮರೋಳ, ಸೋಮಶೇಖರ ಪಂಜಗಲ್, ಎಚ್.ಬಿ. ದೇವದುರ್ಗ, ಹೇಮಾವತಿ ಬಂಟನೂರ ಇದ್ದರುಹುಣಸಗಿಯ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮುಖಂಡ ಸಂಗಣ್ಣ ವೈಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಎಪಿಎಂಸಿ ಸದಸ್ಯ ದೇವಣ್ಣ ಮಲಗಲ ದಿನ್ನಿ, ಗುರುಲಿಂಗಪ್ಪ ಸಜ್ಜನ್, ಅನಂತ ದೇಶಪಾಂಡೆ ಇದ್ದರು.