ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಭಾರತೀಯರ ನಾಯಕ ಅಂಬೇಡ್ಕರ್‌’

Last Updated 15 ಏಪ್ರಿಲ್ 2017, 10:35 IST
ಅಕ್ಷರ ಗಾತ್ರ


ಹುಮನಾಬಾದ್:  ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಅವರನ್ನು ಭಾರತೀಯರೆಲ್ಲರೂ ನಾಯಕ ಎಂದು ಒಪ್ಪಿಕೊಳ್ಳಬೇಕು ಎಂದು ಲೋಕಶಿಕ್ಷಣ ಸಮಿತಿ ತಾಲ್ಲೂಕು ಅಧಿಕಾರಿ ರಮೇಶ ಬಾಗವಾಲೆ ಹೇಳಿದರು.

ಇಲ್ಲಿನ ಶಿವಪುರ ಓಣಿಯ ಸಮಗಾರ ಹರಳಯ್ಯ ಸಮಾಜ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರ್‌ ಜಯಂತಿಯಲ್ಲಿ ಉಪನ್ಯಾಸ ನೀಡಿದರು. ನಿವೃತ್ತ ತಹಶೀಲ್ದಾರ್‌ ತಿಪ್ಪಣ್ಣ ಸಾಲಿವಾಲೆ, ನಿವೃತ್ತ ಶಿಕ್ಷಕ ಮಾಣಿಕರಾವ ಸಾಲಿವಾಲೆ, ಸಂಘದ ಕಾರ್ಯದರ್ಶಿ ಆಜ್ಞೇಶ ಬಿದ್ರಿ ಮಾತನಾಡಿದರು.  ಸಮಿತಿ ಅಧ್ಯಕ್ಷ ಅನಿಲ ಬಿದ್ರಿ ಅಧ್ಯಕ್ಷತೆ ವಹಿಸಿದ್ದರು.

ಉಮೇಶ ಬಿದ್ರಿ, ಸಾವನ್‌ ಬಾಗವಾಲೆ, ಮಹಾಂತೇಶ ಸೂರ್ಯವಂಶಿ, ಸಂಜೀವಕುಮಾರ ದಾಮಾ, ಸುನೀಲ ಬಿದ್ರಿ, ನರೇಶ ದಾಮಾ, ದತ್ತು ಬಾಗವಾಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT