ಮುಂಬೈ: ನಟ ಸಂಜಯ್ ದತ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.
ಸಿನಿಮಾ ನಿರ್ಮಾಪಕ ಶಕೀಲ್ ನೂರಾನಿ ಅವರಿಗೆ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಈ ಹಿಂದಿನ ಚೆಕ್–ಬೌನ್ಸ್ ಪ್ರಕರಣದ ಸಂಬಂಧವೂ ಸಂಜಯ್ ದತ್ ಮುಂಬೈ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ. ನಿರ್ಮಾಪಕ ಶಕೀಲ್ ನೂರಾನಿ ಅವರ ಸಿನಿಮಾ ಪೂರೈಸದ ಕಾರಣ ಸಂಜಯ್ ದತ್ ₹1 ಕೋಟಿ ನೀಡಬೇಕಿದೆ.
Non bailable warrant issued against Sanjay Dutt over alleged threat to filmmaker Shakil Noorani. (File pic) pic.twitter.com/NrZMwRv78D