ದೀಪಾವಳಿಯಂದು ನಡೆಯುವ ಸಗಣಿ ಹಬ್ಬ, ಮಾಣಿಕ್ಯ ಶೆಟ್ಟಿ (ಕತ್ತೆ ಮೆರವಣಿಗೆ), ಶ್ರಾವಣಮಾಸದಲ್ಲಿನ ಹಸಿರು ಬಂಡಿ ಹಬ್ಬ, ಕೊಂಡೋತ್ಸವ, ಕಾರ್ತಿಕಮಾಸದ ಜಾತ್ರೆ ಪ್ರಸಿದ್ಧಿ ಪಡೆದಿವೆ.ಕೈಲಾಸ ಬಸವೇಶ್ವರ, ಸ್ನಾನದ ಕೊಳ, ನಾಗಬನ, ರಂಗಸ್ಥಳ, ಮಾರಮ್ಮ, ಸಿಂಗಮ್ಮನ ಗುಡಿ, ಕುದುರೆಮಂಡಮ್ಮ ದೇಗುಲಗಳು ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳಾಗಿವೆ.