ಸಾಹಿತಿ ಬನ್ನೂರು ಕೆ. ರಾಜು ಮಾತನಾಡಿ, ಕ್ಯಾತನಹಳ್ಳಿ ಪ್ರಕಾಶ್ ಅವರು ಜಾನಪದವನ್ನು ಬೆಳೆಸುವ ಕೈಂಕರ್ಯ ಮಾಡುತ್ತಿದ್ದಾರೆ ಎಂದರು. ವಿಶ್ರಾಂತ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಿ.ಎನ್.ಕೃಷ್ಣಮೂರ್ತಿ, ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಪುಟ್ಟನಂಜಯ್ಯ, ಸಮಾಗಮ ಸಾಂಸ್ಕೃತಿಕ ಸೇವಾ ಟ್ರಸ್ಟ್ನ ಪಿ.ಸೋಮಶೇಖರ್ ಇದ್ದರು.