ಭಾರತದ ಪ್ರಜೆಗೆ ಗರಿಷ್ಠ ಪ್ರಮಾಣ ಶಿಕ್ಷೆ ವಿಧಿಸಿದ ಪಾಕಿಸ್ತಾನದ ಕ್ರಮವನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ ಬೇಕು. ಆ ರಾಷ್ಟ್ರದ ಮೇಲೆ ಒತ್ತಡ ತಂದು ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಶಿವಣ್ಣ, ಸಂಚಾಲಕ ದುದ್ದಗೆರೆ ಶ್ರೀನಿವಾಸ್, ಮುಖಂಡರಾದ ಎಂ. ಬಸವರಾಜು, ವಿ.ಮಹದೇವಸ್ವಾಮಿ ಇತರರು ಇದ್ದರು.