ಗ್ರಾಮದ ದಲಿತ ಮುಖಂಡ ಸುಶೀಲ ನೇತೃತ್ವದಲ್ಲಿ ಡಾ.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಅವರ ಜಯಂತಿ ಆಚರಿಸಲಾಯಿತು. ಬಿಜೆಪಿ ನಾಯಕ ಸೋಮನಾಥ ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ, ಶಿವಾನಂದ ಮಂಠಾಳಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ, ಕ್ರಿಸ್ತಾನಂದ, ಪ್ರಭು ನಾಗರಾಳೆ, ಪ್ರಕಾಶ್, ಪ್ರವೀಣ, ಮಧುಕರ್, ರವಿ ಸ್ವಾಮಿ ಹೊಸಳ್ಳಿ, ರಮೇಶ್ ಕಲ್ಲೂರ್ ಇದ್ದರು.