ಏಳು ದಿನದೊಳಗೆ ಸರ್ಕಾರದ ನಿರ್ದೇಶನದ ಅನುಸಾರ ಕನಿಷ್ಠ ವೇತನ ಪಾವತಿಸದಿದ್ದರೆ ಸೇವೆ ಸ್ಥಗಿತಗೊಳಿಸಿ ಪಟ್ಟಣ ಪಂಚಾಯಿತಿ ಎದುರು ಧರಣಿ ನಡೆಸಲಾಗುವುದು ಎಂದು ಸಂಘದ ಶಾಖೆ ಅಧ್ಯಕ್ಷೆ ಈರಮ್ಮ ಘಾಟಿ, ತಾಜು ದ್ದೀನ್ ಕೊಪ್ಪಳ, ಬಸವರಾಜ ಆರ್ಬೆರ ಳಿನ್, ಗುದ್ನೇಪ್ಪ ಕಾಳಿ, ಲಕ್ಷ್ಮಣ ಆಚಕೇರಿ, ಶಿವಪ್ಪ ಕಡಗತ್ತಿ, ಗುದ್ನಯ್ಯ ನಿಟ್ಟಾಲಿ, ಮುದಕಪ್ಪ ಅಣ್ಣಿಗೇರಿ, ಸುಭಾಷ ಕಾಳಿ, ಸತ್ಯವ್ವ ಚಲವಾದಿ, ದೇವಪ್ಪ ಅಣ್ಣಿಗೇರಿ, ಹುಲಿಗೇವ್ವ , ಮಂಜುನಾಥ ಇದ್ದರು.