ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಾರ್ತಾಂಡಪ್ಪ ನಾಟೇಕಾರ್ ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು. ಎಪಿ ಎಂಸಿ ಅಧ್ಯಕ್ಷ ಚಂದ್ರಾರೆಡ್ಡಿ ಬಂದಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಿ ಬಾಯಿ ಪರಶುರಾಮ ಚವ್ಹಾಣ, ಹಣ ಮಂತ ಬಡಗೇರಾ, ಹೊನ್ನಪ್ಪ ನಾಟೇ ಕಾರ್, ಚಂದ್ರಕಾಂತ ಕವಲ್ದಾರ, ಮುನಿಂದ್ರರೆಡ್ಡಿ, ಮಲ್ಲಣಗೌಡ ದಳಪತಿ, ದೇವಿಂದ್ರಪ್ಪ ಜೀನಬಾವಿ, ಭೀಮರಾಯ ಅಯ್ಯಾಳಪ್ಪನೋರ್,ವೈಜನಾಥರೆಡ್ಡಿ ಹತ್ತಿಕುಣಿ, ಶಿರೋ ಮಣಿ ಕಿಲ್ಲನಕೇರಾ, ರಾಜುಗೌಡ, ಲಿಂಗಾ ರೆಡ್ಡಿ, ಅರ್ಜುನ, ವೀರಭದ್ರಪ್ಪ ಯಡ್ಡಳ್ಳಿ, ಫಕೀರಪ್ಪ ನಾಟೇಕಾರ್, ಹಣ ಮಂತ ಬಂದಳ್ಳಿಕರ್ ಇದ್ದರು. ಕ್ರಿಕೆಟ್ ಟೂರ್ನಿ ಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.