ಈ ಸಂದರ್ಭದಲ್ಲಿ ಯುವಮೋರ್ಚಾ ಅಧ್ಯಕ್ಷ ಕಾಕಾ ಪಾಟೀಲ, ಮುಖಂಡ ರಾದ ಚಿದಾನಂದ ಡೂಗನವರ, ಡಾ. ಮೋಹನ ಕಾರ್ಚಿ, ಸಂಜಯ ಪಾಟೀಲ, ವಿಶ್ವನಾಥ ಪೊಲೀಸಪಾಟೀಲ, ಪರಪ್ಪ ಡೂಗನವರ, ಬಹಾದ್ದೂರ ಕುಡಚಿ, ತಮ್ಮಣ್ಣ ಪಾರಶೆಟ್ಟಿ, ಸುನೀಲ ಮಾಳಿ, ರವೀಂದ್ರ ಗಾಣಿಗೇರ, ಚಿದಾನಂದ ಕುಡಚಿ, ಅನೀಲ ನಾವಲಿಗೇರ ಪಾಲ್ಗೊಂಡಿದ್ದರು. ಮಹೇಶ ಸೊಲ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ರಘೋತ್ತಮ ಮುತಾಲಿಕ ವಂದಿಸಿದರು.