ಕೆ.ಎ ಬಳಿಗೇರ, ಆರ್.ಎಚ್. ಪರಬತ, ಭಾನುಮತಿ ಚನ್ನವೀರಶೆಟ್ಟರ, ರತ್ನ ಕಪ್ಪತ್ತನವರ, ಶಾರದಾ ಸಂಕದಾಳ, ಮಧು ಕಪ್ಪತ್ತನವರ, ವಿಜಯಲಕ್ಷ್ಮೀ ಬೋರಶೆಟ್ಟರ, ಲಲಿತಾ ನೂರಶೆಟ್ಟರ, ಮಹಾಂತೇಶ ಪವಾಡಶೆಟ್ಟರ, ಶಕುಂತಲಾ ಸಂಕದಾಳ ಉಪಸ್ಥಿತರಿದ್ದರು.ನಂದಾ ಕಪ್ಪತ್ತನವರ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಂ. ದೇವಗಿರಿ ಸ್ವಾಗತಿಸಿದರು. ಸುಧಾ ಹುಚ್ಚಣ್ಣವರ ವಂದಿಸಿದರು.