ಬಸವಂತಪ್ಪ ಮೇಟಿ . ಡಿಸಿಎಫ್ ಎನ್.ಡಿ. ಸುದರ್ಶನ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕುಮಾರ ಮಹಾ ರಾಜರು ಸಾನ್ನಿಧ್ಯ ವಹಿಸಿದ್ದರು.ಜಿ.ಪಂ. ಸದಸ್ಯ ರಂಗಪ್ಪ ಗೌಡರ, ತಾ.ಪಂ.ಸದಸ್ಯೆ ರುಕ್ಮಾಬಾಯಿ ಕಟ್ಟೀಮನಿ, ಸತೀಶ ನಾಯಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಲಿತಾ ದೊಡ ಮನಿ, ನಾಗೇಶ ಪೂಜಾರಿ, ಮುತ್ತು ಹಳದೂರ ಸೇರಿ ಇತರರು ಹಾಜರಿದ್ದರು.