ಬಿ.ಕೆ.ಉಮಾದೇವಿ ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಗೌರವಧನ ಹೆಚ್ಚಳವಾಗಲು ಸಾಧ್ಯವಾ ಯಿತು ಎಂದರು.ಸಿಐಟಿಯು ಕಂಪ್ಲಿ ನಗರ ಘಟಕ ಪ್ರಧಾನ ಕಾರ್ಯದರ್ಶಿ ಬಂಡಿ ಬಸವ ರಾಜ ಮಾತನಾಡಿ, ಅಂಗನವಾಡಿ ನೌಕರ ರಿಗೆ ಕನಿಷ್ಠ ₹ 15 ಸಾವಿರ ಮಾಸಿಕ ವೇತನ ಜೊತೆಗೆ ನೌಕರಿಯನ್ನು ಕಾಯಂ ಗೊಳಿಸುವಂತೆ ಆಗ್ರಹಿಸಿದರು. ಅಂಗನ ವಾಡಿ ಕಾರ್ಯಕರ್ತೆಯರಾದ ಎಚ್. ಮಂಜುಳಾ, ಗುರುಪಾದಮ್ಮ, ಸಿ.ರಾಧಾ ಬಾಯಿ, ಗಿರಿಜಮ್ಮ, ಹುಲಿಗೆಮ್ಮ, ತಿಪ್ಪಮ್ಮ, ಶಂಕ್ರಮ್ಮ, ಸಿಐಟಿಯು ಅಧ್ಯಕ್ಷ ಡಿ.ಮುನಿಸ್ವಾಮಿ, ಉಪಾಧ್ಯಕ್ಷ ಮಾನ್ವಿ ಮಹೇಶ್, ಸಹ ಕಾರ್ಯದರ್ಶಿ ಎಸ್.ಕೃಷ್ಣ ಸ್ವಾಮಿ, ರಾಜಭಕ್ಷಿ, ಕನಕಪ್ಪ, ಶಿವಕುಮಾರ ಗೌಡ, ನಾಗರಾಜ ಭಾಗವಹಿಸಿದ್ದರು.