ರಾಘವೇಂದ್ರ ಗುಜಮಾಗಡಿ ಮಾತನಾಡಿ ಮೂರು ರಾಜ್ಯದ ಸಿಎಂಗಳು ಸೌಹಾರ್ದಯುತ ಮಾತುಕತೆಗೆ ಮುಂದಾಗಬೇಕು. ಗೋವಾದಲ್ಲಿ ನೂತನ ಸರ್ಕಾರ ಬಂದಿದೆ, ಮಹಾದಾಯಿ ಬಗ್ಗೆ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.ಚಂದ್ರಗೌಡ ಪಾಟೀಲ, ಎಸ್.ಬಿ. ಜೋಗಣ್ಣವರ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಯಲ್ಲಪ್ಪ ಗುಡದರಿ, ಜಗನ್ನಾಥ ಮುಧೋಳೆ, ಸೋಮಲಿಂಗಪ್ಪ ಆಯಟ್ಟಿ, ಕಲ್ಲಪ್ಪ ಮೊರಬದ, ಲಕ್ಷ್ಮಣ ಮುನೇನಕೊಪ್ಪ, ಮಲ್ಲೇಶಪ್ಪ ಬಾಳಿಕಾಯಿ, ರತ್ನವ್ವ ಸವಳಬಾವಿ,ಗಂಗಮ್ಮ ಹಡಪದ, ಸಾವಕ್ಕ ಪಾರ್ವತಿಯವರ, ಮಂಜುಳಾ ನಾಯ್ಕರ, ರಾಯವ್ವ ಕಟಗಿ ಮೊದಲಾದವರಿದ್ದರು.