ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು.ಮುಖಂಡರಾದ ವಕೀಲ ವಿ.ಎಸ್.ಪಾಟೀಲ, ಎಚ್.ಎಂ.ಉತ್ನಾಳ, ಎಸ್.ಎಸ್.ಉತ್ನಾಳ, ಕೆ.ಎಚ್.ಸೋಮಪುರ, ಎಸ್.ಎಸ್.ಬಿರಾದಾರ, ಎಂ.ಜಿ.ಬಿರಾದಾರ, ಇಸ್ಮಾಯಿಲ್ ಕರ್ಜಗಿ, ಎಸ್.ಬಿ.ಪೂಜಾರ, ಬಾಬು ಡಂಬಳ, ಎಚ್.ಎಸ್.ಬಿರಾದಾರ, ಭೀಮರಾಯ ಕುಂಬಾರ, ಬಿ.ಪಿ.ಕರಜಗಿ, ಬಸಪ್ಪ ಸಜ್ಜನ, ಆಯ್.ಎಲ್.ಶಾಬಾದಿ, ಎನ್.ಎಸ್.ಬಿರಾದಾರ, ಬಸಪ್ಪ ನಾಗೂರ, ಎನ್.ಎಚ್.ಬಿರಾದಾರ, ಆರ್.ಎಸ್.ವಿಜಾಪುರ ಉಪಸ್ಥಿತರಿದ್ದರು.