ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಶಂಭುಲಿಂಗ ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು. ದಾಕ್ಷಾಯಿಣಿ ಬಸವರಾಜ, ಸತೀಶ ತುರಮರಿ, ಲೀಲಾ ಕಲಕೋಟಿ, ಸವಿತಾ ಅಮರಶೆಟ್ಟಿ, ವೀರಣ್ಣ ವಡ್ಡೀನ, ಶ್ರೀಶೈಲ ರಾಚಣ್ಣವರ, ಮಹಾಂತೇಶ ನರೆಗಲ್, ಶಾಂತವೀರ ಬೆಟಗೇರಿ, ಸವಿತಾ ನಡಕಟ್ಟಿ, ಶಾರದಾ ಕೌದಿ, ಬಸವಂತಿ ಇಂಗಳಹಳ್ಳಿ ಸೇರಿದಂತೆ ಇತರರು ಇದ್ದರು.