ವಶಪಡಿಕೊಂಡ ಮರಳನ್ನು ಹರಾಜು ಮಾಡಲು ಮುಂದಾದಾಗ ಕಲ್ಮೇಶ್ವರ ಮಠದವರು ಮರಳನ್ನು ಖರೀದಿಸಲು ಮುಂದೆ ಬಂದಾಗ ಹಣ ಪಾವತಿಸಿ ಎರಡು ದಿನದಲ್ಲಿ ತೆಗೆದು ಕೊಂಡು ಹೋಗಲು ಸೂಚಿಸಿದರು.ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಕೆ.ಎನ್ ರಾಜಶೇಖರ, ಲೋಕೋಪ ಯೋಗಿ ಅಧಿಕಾರಿ ಬಿ.ಬಿ ಬೇಡಿಕಿಹಾಳ, ತಾಲ್ಲೂಕು ಪಂಚಾಯ್ತಿ ಇ.ಒ. ಡಿ.ಎಂ. ಜಕ್ಕಪ್ಪ ಗೋಳ, ಎಂ.ಜಿ ಉಪ್ಪಾರ, ಕುಡಚಿ ಪಿಎಸ್ಐ ಶಿವಶಂಕರ ಮುಕರಿ, ಪಿ.ಎಸ್. ಕುಲಕರ್ಣಿ, ವೈ.ಕೆ. ಹೆಳವರ, ಎಚ್.ಕೆ. ದಶವಂತ, ಜಮೀರ ಡಾಂಗೆ, ಆರ್.ಎಲ್. ಹೊರಟ್ಟಿ ಭಾಗವಹಿಸಿದ್ದರು.