ರಾಜ್ಯ ಸಮಿತಿ ಉಪಾಧ್ಯಕ್ಷರಾದ ಮಹಾಬಲ ಮಾರ್ಲ, ಜಯವಿಠಲ್, ರಾಜ್ಯ ಕ್ರೀಡಾ ನಿರ್ದೇಶಕ ಅಮರೇಂದ್ರ ಅಂಜನಪ್ಪ, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ತಾಂತ್ರಿಕ ನಿರ್ದೇಶಕ ಮಹೇಶ್ಕುಮಾರ್, ಅಂಗವಿಕಲ ಮಕ್ಕಳ ಪಾಲಕರ ವಿಭಾಗದ ಅಧ್ಯಕ್ಷ ಮಹಮ್ಮದ್ ಬಶೀರ್, ಜಿಲ್ಲಾ ಘಟಕದ ಅಧ್ಯಕ್ಷ ಮಾಧವ ಸುವರ್ಣ,ಉಡುಪಿ–ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮೇಲ್ವಿಚಾರಕಿ ಆಗ್ನೇಸ್ಕುಂದರ್, ಮೀರಾ ಸತೀಶ್ ಉಪಸ್ಥಿತರಿದ್ದರುಸ್ಪೆಷಲ್ ಒಲಿಂಪಿಕ್ ರಾಜ್ಯ ವಲಯ ನಿರ್ದೇಶಕ ವಸಂತಕುಮಾರ್ ಶೆಟ್ಟಿ ಸ್ವಾಗತಿಸಿದರು. ರಾಷ್ಟ್ರೀಯ ಅಥ್ಲೆಟಿಕ್ ಕೋಚ್ ನಾರಾಯಣ ಶೆರ್ವೇಗಾರ ವರದಿ ಮಂಡಿಸಿದರು.