<p><strong>ಕಾರವಾರ:</strong> ವೃದ್ಧಾಪ್ಯ ಪ್ರಮಾಣ ಪತ್ರಕ್ಕೆ ಲಂಚ ಪಡೆಯುತ್ತಿದ್ದ ಕಾರವಾರ ಜಿಲ್ಲಾಸ್ಪತ್ರೆಯ ಸ್ಟಾಫ್ ನರ್ಸ್ ಲಕ್ಷ್ಮೀ ನಾರಾಯಣ ಹೆಗಡೆ ಎಸಿಬಿ ಬಲೆಗೆ ಸಿಲುಕಿದರು.</p>.<p>ಜಿಲ್ಲೆಯ ಭಟ್ಕಳ ತಾಲ್ಲೂಕಿನ ಆರು ಮಂದಿ ವೃದ್ಧರಲ್ಲಿ ನರ್ಸ್ ಲಂಚ ಕೇಳಿದ್ದರು.</p>.<p>ವೃದ್ಧಾಪ್ಯ ಪ್ರಮಾಣ ಪತ್ರ ಕೊಡಲು ತಲಾ ₹500 ಲಂಚ ನೀಡುವಂತೆ ಕೇಳಿದ್ದರು.</p>.<p>ಸೋಮವಾರ ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ₹2 ಸಾವಿರ ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ವೃದ್ಧಾಪ್ಯ ಪ್ರಮಾಣ ಪತ್ರಕ್ಕೆ ಲಂಚ ಪಡೆಯುತ್ತಿದ್ದ ಕಾರವಾರ ಜಿಲ್ಲಾಸ್ಪತ್ರೆಯ ಸ್ಟಾಫ್ ನರ್ಸ್ ಲಕ್ಷ್ಮೀ ನಾರಾಯಣ ಹೆಗಡೆ ಎಸಿಬಿ ಬಲೆಗೆ ಸಿಲುಕಿದರು.</p>.<p>ಜಿಲ್ಲೆಯ ಭಟ್ಕಳ ತಾಲ್ಲೂಕಿನ ಆರು ಮಂದಿ ವೃದ್ಧರಲ್ಲಿ ನರ್ಸ್ ಲಂಚ ಕೇಳಿದ್ದರು.</p>.<p>ವೃದ್ಧಾಪ್ಯ ಪ್ರಮಾಣ ಪತ್ರ ಕೊಡಲು ತಲಾ ₹500 ಲಂಚ ನೀಡುವಂತೆ ಕೇಳಿದ್ದರು.</p>.<p>ಸೋಮವಾರ ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ₹2 ಸಾವಿರ ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>