ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯ ಪ್ರಮಾಣ ಪತ್ರಕ್ಕೆ ₹500 ಲಂಚ: ಎಸಿಬಿ ದಾಳಿ

Last Updated 17 ಏಪ್ರಿಲ್ 2017, 14:28 IST
ಅಕ್ಷರ ಗಾತ್ರ

ಕಾರವಾರ: ವೃದ್ಧಾಪ್ಯ ಪ್ರಮಾಣ ಪತ್ರಕ್ಕೆ ಲಂಚ ಪಡೆಯುತ್ತಿದ್ದ ಕಾರವಾರ ಜಿಲ್ಲಾಸ್ಪತ್ರೆಯ  ಸ್ಟಾಫ್ ನರ್ಸ್ ಲಕ್ಷ್ಮೀ ನಾರಾಯಣ ಹೆಗಡೆ ಎಸಿಬಿ ಬಲೆಗೆ ಸಿಲುಕಿದರು.

ಜಿಲ್ಲೆಯ ಭಟ್ಕಳ ತಾಲ್ಲೂಕಿನ ಆರು ಮಂದಿ ವೃದ್ಧರಲ್ಲಿ ನರ್ಸ್‌ ಲಂಚ ಕೇಳಿದ್ದರು.

ವೃದ್ಧಾಪ್ಯ ಪ್ರಮಾಣ ಪತ್ರ ಕೊಡಲು ತಲಾ ₹500 ಲಂಚ ನೀಡುವಂತೆ ಕೇಳಿದ್ದರು.

ಸೋಮವಾರ ಕಾರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ₹2 ಸಾವಿರ ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT