ವಿಜೇತರಿಗೆ ಮಾರುತಿ ದೇವರ ವಿಗ್ರಹ, ನಗದು, ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಬಸವರಾಜ ವಟವಟಿ, ಮುಖಂಡರಾದ ಲಕ್ಷ್ಮಣ ರಂಗನಾಯ್ಕರ, ಮಾಬೂಲಿ ನದಾಫ, ಶಿವಾನಂದ ಕಟಗಿ, ಸಿದ್ದಪ್ಪ ಇಂಗಳಳ್ಳಿ, ಶಿವಪ್ಪ ಅಳಗೋಡಿ, ಕರಿಸಿದ್ದೇಶ್ವರ, ಬಸವೇಶ್ವರ, ಮೌನೇಶ್ವರ, ಮಾರುತಿ ದೇವಸ್ಥಾನ ಹಾಗೂ ಶ್ರೀ ರಾಮದೇವಜಿ ಭಜನಾ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.