ಪ್ರತಿಭಟನೆಯಲ್ಲಿ ರೈತ ಸಂಘದ ಹುನಗುಂದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲನಗೌಡ ತುಂಬದ, ಕಾರ್ಯಾಧ್ಯಕ್ಷ ಗುರು ಗಾಣಿಗೇರ, ರೈತ ಮುಖಂಡರಾದ ಮಹಾಲಿಂಗಪ್ಪ ಅವಾರಿ, ವಿಜಯಕುಮಾರ ಪಾಟೀಲ, ಸುರೇಶ ಬಂಡರಗಲ್ಲ, ಸಂಗಪ್ಪ ಬಂಡರಗಲ್ಲ, ರಾಯಪ್ಪ ಶೆಟ್ಟರ್, ಎಸ್.ಎಸ್. ಪಾಟೀಲ, ಬಿ.ಎಸ್. ತಳಗೇರಿ, ಕೆ.ಎಸ್. ವಣಗೇರಿ, ಶರಣಪ್ಪ ಶೆಟ್ಟರ್, ಮಲ್ಲನಗೌಡ ಆದಾಪೂರ, ಮಹಾಂತೇಶ ಶಿವನಗುತ್ತಿ, ವಸಂತ ಕಂಪ್ಲಿ, ರಾಮಣ್ಣ ಪರೂತಿ ಇದ್ದರು.