ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಲದಾಯಕವಾಗಲಿ ತಪ’

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪ್ರಿಯ ಸೋನು ಅವರೇ,
ನಮ್ಮ ಕುವೆಂಪು ಮಾತೊಂದಿದೆ
‘ಆವುದಾಗಲಿ ನೆಪ
ಫಲದಾಯಕವಾಗಲಿ ತಪ’
ಹಾಗಾಗಿ ‘ಬಾಂಗ್’ ನೆಪದಲ್ಲಿ
ಬೆಳಗಿನ ಜಾವ ಎದ್ದುಬಿಡಿ
ಎದ್ದು ಕಿರಿಕಿರಿಯ ಭಾವನೆಯ
ತೊರೆದುಬಿಡಿ.
ಎರಡು ನಿಮಿಷದ ಸದ್ದು
ಮೂರೂ ಹೊತ್ತನ್ನು ಹಾಳುಮಾಡಿತೆಂದು
ಹೇಳದಿರಿ,
ಪರರಲ್ಲಿ ಹೇರದಿರಿ.
-ಜೆ.ಬಿ. ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT