‘ಕೇಂದ್ರ ಸರ್ಕಾರ ಒಮರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.ಪ್ರತಿಭಟನೆಯಲ್ಲಿ ಶ್ರೀಕಾಂತ ಜಮನಾಳ, ಭೀಮಪ್ಪ ಕಸಾಯಿ, ಶಾಂತವೀರ ಬೆಟಗೇರಿ, ರಾಜು ಅಂಬೊರೆ, ದೇವರಾಜ ಕಂಬಳಿ, ಹಸನ್ ಮೆಣಸಗಿ, ಮೋಹನ್ ಅರ್ಕಸಾಲಿ, ರಾಮಚಂದ್ರ ತಾವರೆ, ಸಿದ್ದಪ್ಪ ಮುಗಳಿ, ಮುದುಕಪ್ಪ ಪಾಲ್ಗೊಂಡಿದ್ದರು.