ಕಂಟಕವಾಗಿರುವ ಮುಳ್ಳಿನ ಪೊದೆ: ವಿಠ ಲಾಪುರ ಗ್ರಾಮದ ಮುಖಂಡ ಸದಾಶಿವ ಮಾತನಾಡಿ, ಕೆರೆಯಂಗಳದಲ್ಲಿನ ಜಾಲಿ ಮುಳ್ಳಿನ ಗಿಡಗಳ ಪೊದೆಗಳು ಜನತೆಗೆ ಕಂಟಕವಾಗಿವೆ. ಈ ಭಾಗದಲ್ಲಿ ಚಿರತೆ, ಕರಡಿ ಭಯವಿದೆ. ಕೆರೆಯಂಗಳದಲ್ಲಿನ ಮುಳ್ಳಿನ ಗಿಡಗಳ ಪೊದೆಗಳಲ್ಲಿ ಚಿರತೆ, ಕರಡಿಯಂತಹ ಪ್ರಾಣಿಗಳು ಬಂದು ಕುಳಿತರೂ ಯಾರಿಗೂ ಕಾಣುವುದಿಲ್ಲ.