ಪಾಳ್ಯ, ಮುಡಿಗುಂಡ, ಸತ್ತೇಗಾಲ, ಕುಣಗಳ್ಳಿ, ಚಾಮರಾಜನಗರ, ಯಳಂದೂರು ಸೇರಿದಂತೆ ಇತರೆಡೆಗಳಿಂದ ನೆಂಟರಿಷ್ಟರು ಮಡೆ ಉತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಪ್ಪಾಳಿ ಮಹದೇವ ನಾಯಕ ನಗರಸಭಾ ಸದಸ್ಯ ಸುರೇಶ್, ಮುಖಂಡರಾದ ಸುಂದರ್, ಬಸವಣ್ಣ, ಗೋವಿಂದರಾಜು, ನಾಯಕ ಸಮುದಾಯದ ಮುಖಂಡರು ಭಾಗವಹಿಸಿದ್ದರು.