ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್, ಮೈಸೂರು ವಿಭಾಗದ ಪ್ರಭಾರಿ ನಾಗೇಂದ್ರ, ಸಹ ಪ್ರಭಾರಿ ಫಣೇಶ್, ರಾಜ್ಯ ಪರಿಷತ್ ಸದಸ್ಯ ಗಣೇಶ್, ಸತ್ಯಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ , ಕಿಟ್ಟಿ, ನಗರಸಭೆ ಸದಸ್ಯ ಎಚ್.ಎಂ.ಸುರೇಶ್ ಕುಮಾರ್, ನಗರಾಧ್ಯಕ್ಷ ಶೋಭನ್ ಬಾಬು, ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ರೇಣುಕುಮಾರ್, ಮುಖಂಡ ಬಿ.ವಿ.ಕರೀಗೌಡ, ರಾಜಣ್ಣ, ಪರ್ವತಯ್ಯ, ಸುಶೀಲಾ ಅಣ್ಣಪ್ಪ, ಶ್ವೇತಾ ವೇಣುಗೋಪಾಲ್ ಹಾಜರಿದ್ದರು.