‘ಆಸ್ತಿಕರ ಭಾವನೆಗಳನ್ನು ಅರ್ಥ ಮಾಡಿಕೊಂಡು ಏ.30ರಂದು ತತ್ವಜ್ಞಾನಿಗಳ ದಿನಾಚರಣೆಯಾಗಿ ಆಚರಿಸಲು ಜಿಲ್ಲಾಡಳಿತ ಆದೇಶಿಸಿ, ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಏ.21ರಂದು ಭಕ್ತರು ಒಗ್ಗೂಡಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಸಮಿತಿ ಪದಾಧಿಕಾರಿಗಳಾದ ನರೇಂದ್ರ ಕುಲಕರ್ಣಿ, ಎಂ.ಬಿ. ನಾತು, ಡಿ.ಕೆ. ಕುಲಕರ್ಣಿ, ಸುನಿಲ ಗುಮಾಸ್ತೆ, ಮುರಳೀಧರ ಕರ್ಜಗಿ ಇದ್ದರು.