ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಇಸ್ಮಾಯಿಲ್ ಬಿಜಾಪೂರ, ಹುಲಗಪ್ಪ ವಡ್ಡರ, ಬಸವನಗೌಡ ಪಾಟೀಲ, ವಿನಾಯಕ ಮುಂಡರಗಿ, ಸಲೀಂ ಅನಂತಪೂರ, ವಿನಾಯಕ ಹಿರೇಮಠ, ನಾಗರಾಜ ಮಳ್ಳಿನ, ಮಾರುತಿ ಗುಜರತ್ತಿ, ಕುಮಾರ ಬಮ್ಮನಕಟ್ಟಿ, ಶ್ರೀನಿವಾಸ ತಿಗರಿ, ಸುನೀಲ್ ಹಡಪದ, ವಿಶಾಲ ನಶಿಪುಡಿ, ಅಮೀರಖಾನ್ ಬಿಜಾಪೂರ, ಮುತ್ತು ಹಡಪದ, ಪ್ರಕಾಶ ಕಲ್ಲಕುಟ್ಟಗರ್, ವಿಶ್ವನಾಥ ಗೋಸಾವಿ ಮೊದಲದವರು ಹಾಜರಿದ್ದರು.