ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ ಮತ್ತು ಯುವ ಮುಖಂಡ ಜಾವೀದ್ ಬಾಗವಾನ ಮಾತನಾಡಿದರು. ಮುಖಂಡ ಮಲ್ಲೇಶಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದರು, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಉಪಾಧ್ಯಕ್ಷ ಅಜಗರಲಿ ಹವಾಲ್ದಾರ್, ಸಿದ್ದಣ್ಣಾ ಮಾಸ್ತರಶೇಗಜೀ, ಗುರುಶರಣ ಪಾಟೀಲ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು, ತಾಲ್ಲೂಕು ಪಂಚಾಯಿತಿ ಇಒ ಡಾ. ಸಂಜಯ ರೆಡ್ಡಿ, ಮಹಿಬೂಬ ಪಾಶಾ, ಪಾಶಾ ಜರ್ಧಿ, ಶರಣಬಸಪ್ಪ ಭೂಸನೂರು, ಇದ್ದರು.