‘ಪ್ರಶ್ನಿಸುವ ಮನೋಭಾವ ಇದ್ದವರೇ ಒಬ್ಬ ಶ್ರೇಷ್ಠ ವಿಜ್ಞಾನಿ. ತತ್ವಜ್ಞಾನಿ, ದಾರ್ಶನಿಕರು, ಸಾಧಕರು ಆಗಿದ್ದಾರೆ. ರೂಢಿಗತ ಸಂಪ್ರದಾಯಗಳನ್ನು ಮರುಮಾತಿಲ್ಲದೇ ಒಪ್ಪಿಕೊಳ್ಳುವುದರಿಂದ ನಾವು ಹೊಸ ಆಲೋಚನೆಗಳನ್ನು ಮಾಡುವುದೇ ಇಲ್ಲ. ಮುಖ್ಯವಾಗಿ ಮಕ್ಕಳನ್ನು ಮಾತನಾಡಲು, ಪ್ರಶ್ನಿಸಲು ಬಿಡಬೇಕು’ ಎಂದು ಅವರು ಹೇಳಿದರು.