‘ಆಧ್ಯಾತ್ಮಿಕ ಎನ್ನುವುದು ದೇಶದ ಸಂಪತ್ತು. ಅದು ಪ್ರತಿಯೊಬ್ಬ ವ್ಯಕ್ತಿಯ ಆಜನ್ಮ ಸಿದ್ಧ ಹಕ್ಕು ಕೂಡ ಆಗಿದೆ. ಆಧ್ಯಾತ್ಮಿಕತೆಯ ಪ್ರಭಾವದಿಂದಾಗಿಯೇ ನಮ್ಮ ದೇಶ ಶಾಂತ ಹಾಗೂ ಸಮೃದ್ಧವಾಗಿದೆ’ ಎಂದರು.ದೇಶದ ಜನರಲ್ಲಿ ಬಹಳಷ್ಟು ಆಸ್ತಿಕತೆ ಇದೆ. ಅದರ ಪ್ರಭಾವ ಎಷ್ಟಿದೆ ಎಂದರೆ ಭಾರತದ ಜನ ಸಂಖ್ಯೆಯನ್ನು ಗಮನಿಸಿದಾಗಲೇ ತಿಳಿಯುತ್ತದೆ. ಆದರೆ, ದೇವರು ಎಷ್ಟಿದ್ದಾರೆ ಎನ್ನುವ ಲೆಕ್ಕ ಸಿಗುವುದಿಲ್ಲ. ಕೆಲವರು ಶೂನ್ಯದಲ್ಲಿ ದೇವರನ್ನು ಕಂಡರೆ, ಇನ್ನು ಕೆಲವರು ಸ್ಥಾವರದಲ್ಲಿ ದೇವರ ಅಸ್ತಿತ್ವವನ್ನು ಕಂಡುಕೊಂಡಿದ್ದಾರೆ’ ಎಂದು ಅಭಿಪ್ರಾ ಯಪಟ್ಟರು.