‘ಜೈನ ಧರ್ಮ ಯಾವುದೇ ವ್ಯಕ್ತಿ, ತತ್ವದ ಮೇಲೆ ನೆಲೆ ನಿಂತಿಲ್ಲ. ಆರೋಗ್ಯವಂತ ಸಮಾಜದ ನಿರ್ಮಾಣವೇ ಈ ಧರ್ಮದ ಉದ್ದೇಶ’ ಎಂದು ಅವರು ಹೇಳಿದರು. ಪಾರಸ್ ಚಾನಲ್ನ ವ್ಯವಸ್ಥಾಪಕ ನಿರ್ದೇಶಕಿ ಸುಮಲತಾ ಮೋದಿ, ಆದಿನಾಥ ಮಹಿಳಾ ಸಮಾಜದ ಅಧ್ಯಕ್ಷೆ ತ್ರಿಶಲಾ ಮಾಲಗತ್ತಿ, ಆದಿನಾಥ ಯುವಕ ಮಂಡಳದ ಅಧ್ಯಕ್ಷ ಕುಶಾಲ ಆಣೇಕಾರ, ಶ್ರಾವಕಿ ವಿಮಲಾತಾಯಿ ಎಂ ಇದ್ದರು.