ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಫ್.ಎಸ್.ದೊಡಗೌಡರ ಮಾತನಾಡಿ, ‘ಮದನಭಾವಿ ಗ್ರಾಮಕ್ಕೆ ಇತಿಹಾಸವಿದೆ. ಗ್ರಾಮಸ್ಥರ ಬಹು ದಿನದ ಬೇಡಿಕೆಯಂತೆ ಗ್ರಾಮದಲ್ಲಿ ದುರ್ಗಾದೇವಿ ನೂತನ ಮಂದಿರ ನಿರ್ಮಿಸಲಾಗಿದೆ. ಭಕ್ತರು ಮಂದಿರಕ್ಕೆ ಬಂದು ದೇವಿ ಕೃಪೆಗೆ ಪಾತ್ರ ರಾಗಬೇಕು. ಈ ನಾಡಿನ ಜನರಿಗೆ, ರೈತರಿಗೆ ದೇವಿಯು ಒಳ್ಳೆಯದು ಮಾಡಲಿ’ ಎಂದು ಪ್ರಾರ್ಥಿಸಿದರು.ಬಿ.ಎಫ್.ಕೊಳದೂರ, ಕುಮಾರ ಗೌಡ ಪಾಟೀಲ, ಮಹಾಂತೇಶ ಗುಜ ನಾಳ, ಬಸನಗೌಡ ಸಿದ್ರಾಮನಿ ಪ್ರಕಾಶ ಹೊಸಮನಿ, ಪ್ರಕಾಶ ಹರಿಜನ ಇದ್ದರು.