ಈ ಸಂದರ್ಭದಲ್ಲಿ ಮಹಲ್ ಮಠದ ಶಂಕರಸ್ವಾಮಿ, ಕೊಟ್ಟೂರುಸ್ವಾಮಿ, ಅ.ಭಾ.ವಿ.ಮಹಾಸಭಾ ತಾಲ್ಲೂಕು ಘಟಕಾಧ್ಯಕ್ಷ ಎ.ಎಚ್.ಎಂ.ಷಡಾಕ್ಷರಯ್ಯ, ಅಂಚೆ ಇಲಾಖೆಯ ನಿವೃತ್ತ ನೌಕರ ದೇವರಮನಿ ಕರಿಯಪ್ಪ ಅವರು ಮತನಾಡಿದರು.ಮುಖಂಡರಾದ ಆರ್.ಎಂ. ಗುರುಸ್ವಾಮಿ, ಬೇಲಿಗೌಡ್ರು ಸೋಮಣ್ಣ, ದೇವರಮನಿ ಕೊಟ್ರೇಶ್, ಬಿ.ಎಂ.ಕೊಟ್ರೇಶ್, ಸಕ್ರಿಗೌಡ್ರು, ಬನ್ನೇಣ್ಣ, ಅಯ್ಯನಹಳ್ಳಿ ನಾಗರಾಜ, ಕೆಂಪಳ್ಳಿಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.