ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ ರೈತರು ರಾಜಕೀಯ ಹುನ್ನಾರಕ್ಕೆ ಒಳಗಾಗದೇ ಹೋರಾಟದಲ್ಲಿ ಪಾಲ್ಗೊಳ್ಳ ಬೇಕು. ಆಗ ನಮ್ಮ ಗುರಿ ಈಡೇರುವುದು ನಿಶ್ಚಿತ ಎಂದರು.ಧರಣಿಯಲ್ಲಿ ಎಸ್.ಬಿ.ಜೋಗಣ್ಣ ವರ, ಶ್ರೀಶೈಲ ಮೇಟಿ, ಹನಮಂತ ಪಡೆ ಸೂರು, ಎಸ್.ಕೆ.ಗಿರಿಯಣ್ಣವರ, ಯಲ್ಲಪ್ಪ ಚಲುವಣ್ಣವರ, ಈರಣ್ಣ ಗಡಗಿಶೆಟ್ಟರ, ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು, ಜಗನ್ನಾಥ ಮುಧೋಳೆ, ವಾಸು ಚವ್ಹಾಣ, ಎಲ್.ಬಿ.ಮುನೇನಕೊಪ್ಪ, ಗಂಗಮ್ಮ ಹಡಪದ, ರತ್ನವ್ವ ಸವಳಬಾವಿ ಇದ್ದರು.