‘ಮಕ್ಕಳು ಹೆಚ್ಚು ಅಂಕ ಗಳಿಸಲಿಲ್ಲ ಎಂದು ಪಾಲಕರು ಅವರ ಮೇಲೆ ಅನ ಗತ್ಯ ಒತ್ತಡ ಹೇರಬಾರದು. ಒತ್ತಡದಿಂದ ಮಕ್ಕಳು ಜೀವನದಲ್ಲಿ ಜುಗುಪ್ಸೆ ಹೊಂದಿ ಮಾನಸಿಕವಾಗಿ ದುರ್ಬಲರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪಾಲಕರು ಮಕ್ಕಳನ್ನು ಎಚ್ಚರಿಕೆಯಿಂದ ಬೆಳೆಸಬೇಕು’ ಎಂದರು.‘ಒತ್ತಡ, ಮನಸ್ಸಿಗೆ ಅಹಿತಕರ ಎನಿ ಸುವ ಘಟನೆಗಳು, ನೋವು, ಮುಜು ಗುರ, ಆತಂಕಕ್ಕೆ ಒಳಗಾಗುವ ವ್ಯಕ್ತಿಗಳಿಗೆ ಖಿನ್ನತೆ ಕಾಡುತ್ತದೆ. ಕೈ ನಡುಕ, ತೊದ ಲುವಿಕೆ, ಉಸಿರಾಟ ಹೆಚ್ಚು ಕಡಿಮೆ ಆಗುವುದು ಖಿನ್ನತೆಯ ಲಕ್ಷಣಗಳಾಗಿವೆ.