ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಹದೇವ ಬಣಸಿ, ಅದನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಿ ಸೂಕ್ತಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಡಿ.ಎಸ್.ಎಸ್. ಪದಾಧಿಕಾರಿಗಳಾದ ಸಿದ್ದಪ್ಪ ಚೂರಿ, ಮಂಜುನಾಥ ಕಾಲವಾಡ, ಹಾಲೇಶ ಬೇಲಾಳ, ಕಿರಣ ಜೋಗಮ್ಮನವರ, ಅಕ್ಷಯ ಚಲವಾದಿ, ಕೊಟ್ರೇಶ ಮೂಲಿಮನಿ, ಮಹಾಂತೇಶ ಮುಂಗೂಣಿ, ಮಾರುತಿ ಕಾಗಿ, ಅವಿನಾಶ ಚಲವಾದಿ ಇದ್ದರು.