‘ಕಳೆದ ವರ್ಷ ಕ್ವಿಂಟಲ್ಗೆ ₹ 12 ಸಾವಿರ ಇತ್ತು. ಈಗ ₹ 3.5 ಸಾವಿರಕ್ಕೆ ಇಳಿದಿದೆ’ ಎಂದು ನೋವು ತೋಡಿಕೊಂಡರು ಶ್ರೀರಾಮರಂಗಾಪುರ, ಸುಗ್ಗೇನಹಳ್ಳಿ, ಮಾವಿನಹಳ್ಳಿ, ಜೀರಿಗನೂರು ರೈತರು.ಇನ್ನೊಂದೆಡೆ ಕೆಲ ರೈತರು ಬಳ್ಳಾರಿ, ಬ್ಯಾಡಗಿ, ಚಳ್ಳಕೆರೆ, ಪಾವಗಡ, ಆಂಧ್ರಪ್ರದೇಶದ ಹಿಂದುಪುರ, ಮದನಪಲ್ಲಿ, ಮಡಕಶಿರ ಪಟ್ಟಣಗಳ ಶಿಥಿಲೀಕರಣ ಘಟಕಗಳಲ್ಲಿ ದಾಸ್ತಾನು ಮಾಡಿದ್ದಾರೆ.