ಅಲ್ಲಿ ಬಸವೇಶ್ವರರ ಪ್ರತಿಮೆ ನಿರ್ಮಿಸಿ, ಆ ವೃತ್ತಕ್ಕೆ ಬಸವಣ್ಣನವರ ಹೆಸರು ಇಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಮುಖಂಡರು ಬೆಂಬಲ ಸೂಚಿಸಿದರು. ಡಿ.ವೈ.ಎಸ್.ಪಿ. ಕುಮಾರಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ, ಲಿಂಗಾಯತ ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಕೆ.ಬಿ.ಶ್ರೀನಿವಾಸ ರೆಡ್ಡಿ, ಕೆ.ಲಿಂಗಪ್ಪ, ಕೆ. ಕೊಟ್ರೇಶ ಇದ್ದರು.