‘ಫೇಸ್ಬುಕ್ ಕವಿಗೋಷ್ಠಿಯು ಜಾಗ ತಿಕ ಮಟ್ಟದಲ್ಲಿ ಕನ್ನಡ ಉಳಿಸುವ ನಿಟ್ಟಿ ನಲ್ಲಿ ಮಹತ್ವದ್ದಾಗಿದೆ. ವಿಶ್ವವ್ಯಾಪಿ ಕನ್ನಡ ಪ್ರೀತಿಯ ಜೊತೆಗೆ ಸೂಕ್ಷ್ಮ ಸಂವೇದನೆ ಉಳಿಸಿಕೊಂಡು ಯುವ ಬರಹಗಾರರು ಬರೆಯಬೇಕು. ಸಾಮಾಜಿಕ ಜಾಲತಾಣ ಗಳಾದ ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿ ಕವಿತೆಯ ರೂಪದಲ್ಲಿ ಬರೆಯುವವರ ಸಂಖ್ಯೆ ಅಧಿಕವಾಗಿದೆ. ಹಾಗೆ ಬರೆದ ಬರಹಗಳೆಲ್ಲವೂ ಕವಿತೆಗಳಾಗಲು ಸಾಧ್ಯವಿಲ್ಲ. ಛಾಯಾಭಾವದಲ್ಲಿ ಕವಿತೆ ಪ್ರಕಟಿಸುವ ಫೇಸ್ಬುಕ್ ಕವಿಗೋಷ್ಠಿ ವಿಶಿಷ್ಟವಾಗಿದೆ’ ಎಂದರು.