ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ವೈ.ಟಿ.ಸ್ವಾಮಿ ಮಾತನಾಡಿ, ‘ಲೋಕಶಿಕ್ಷಣ ಸಮಿತಿಯಿಂದ ತಾಲ್ಲೂಕಿನಲ್ಲಿರುವ ಗೋಶಾಲೆಯಲ್ಲಿ ಕಲಿಕಾ ಕೇಂದ್ರ ತೆರೆದು ರೈತರಿಗೆ ಅಕ್ಷರಾಭ್ಯಾಸ ನೀಡಲು ಮುಂದಾಗಿರುವುದು ವಿನೂತನ ಪ್ರಯತ್ನವಾಗಿದೆ’ ಎಂದರು.ನಿವೃತ್ತ ಶಿಕ್ಷಕ ಎನ್.ಪಿ.ವಿಶ್ವೇಶ್ವರಯ್ಯ, ಲೋಕಶಿಕ್ಷಣ ಕೇಂದ್ರದ ತಿಪ್ಪೇಸ್ವಾಮಿ, ನಾಗರತ್ನ, ಗ್ರಾಮ ಲೆಕ್ಕಾಧಿಕಾರಿ ಗೀತಮ್ಮ, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ನೂರಾರು ರೈತರು ಇದ್ದರು.