ಈ ಸಂಬಂಧ ತಾಲ್ಲೂಕಿನ ಜಯನಗರ ವಲಯದ ತೊಗರೆ ಗ್ರಾಮದ ದುರ್ಗಾಪರಮೇಶ್ವರಿ ಸಂಘದ ಸದಸ್ಯರಾದ ಚಂದ್ರಪ್ಪ ಅವರು ಅಕ್ಟೋಬರ್ 10ರಂದು ₹ 84,748 ಸಾಲ ಪಡೆಕೊಂಡಿದ್ದು, ₹ 171 ಮೊತ್ತದ ವಿಮೆ ಮಾಡಿಸಿದ್ದರು. ನಾಮಿನಿಯಾದ ಅವರ ಪತ್ನಿ ಗೌರಿ ಅವರಿಗೆ ₹ 84,748 ವಿಮಾ ಮೊತ್ತವನ್ನು ವಿತರಿಸಲಾಗಿದೆ ಎಂದರು.
ಈ ಸಂದರ್ಭ ವಲಯದ ಮೇಲ್ವಿಚಾರಕ ಸುಬ್ರಹ್ಮಣ್ಯ ಹಾಗೂ ಸೇವಾ ಪ್ರತಿನಿಧಿ ರೇಖಾ ಉಪಸ್ಥಿತರಿದ್ದರು.