ಕುಸುಮಾಬಾಯಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 100 ಅಂಗವಿಕಲರಿಗೆ ಕೃತಕ ಕಾಲು, ಗಾಲಿ ಕುರ್ಚಿ, ನಡಿಗೆ ಸಾಧನಗಳನ್ನು ವಿತರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ್, ಆರ್.ಕೆ.ಬಿ. ಫೌಂಡೇಷನ್ ಟ್ರಸ್ಟಿ ವಿಜಯರಾಜ್ ಭಂಡಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಬಸವರಾಜ ಹಿಟ್ನಾಳ್, ಕಿಮ್ಸ್ ನಿರ್ದೇಶಕ ಡಾ.ಶಂಕರ್ ಮಲಾಪುರೆ, ಮುಖಂಡರಾದ ಅಭಯಕುಮಾರ್ ಮೆಹತಾ, ರಾಮಲಾಲ್ ಬಾಗ್ರೇಚಾ, ಫೇಸುಲಾಲ್, ಸುರೇಶ್ಗೌಡ ಪಾಟೀಲ, ಸುರೇಶ್ ಭೂಮರಡ್ಡಿ, ಅಶೋಕಚಂದ್ ಭಾಗಮಾರ, ಸೌಭಾಗ್ಯರಾಜ ಭಂಡಾರಿ, ಅಜಯಕುಮಾರ ಭಂಡಾರಿ, ಎಂ.ಕೆ.ಭಂಡಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮೊಹಮ್ಮದ್ ರಿಯಾಜುದ್ದೀನ್ ಇದ್ದರು. ಪದಂ ಮೆಹತಾ ಸ್ವಾಗತಿಸಿದರು.