ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಪಂಚಾಯಿತಿ ಸದಸ್ಯ ನೇಮಣ್ಣ ಮೇಲಸಕ್ಕರೆ, ಸಮಾಜದ ಮುಖಂಡರಾದ ಬಸವರಾಜ ಬಳ್ಳೊಳ್ಳಿ, ಮಲ್ಲಿಕಾರ್ಜುನ ಸೋಮಲಾಪುರ, ಬಸವರಾಜಪ್ಪ, ಶಿವಕುಮಾರ ಕುಕನೂರು, ರಾಜೇಶ ಸಸಿಮಠ, ವೆಂಕನಗೌಡ ಹೊರತಟ್ನಾಳ, ಕನಕಪ್ಪ ಮುಂಡರಗಿ, ಮುದ್ದಪ್ಪ ಆರಾಳ, ಬಸವರಾಜ ಪೂಜಾರ, ವೆಂಕೋಬ, ಎಚ್.ಆರ್.ಪಾಟೀಲ, ಯಂಕಪ್ಪ ಹೊಸಹಳ್ಳಿ, ನಾಗರಾಜ ಚಳ್ಳೊಳ್ಳಿ, ಯಂಕಪ್ಪ ಬಿ., ಭೀಮಸಿ ಹರ್ಲಾಪುರ, ಚಂದ್ರಪ್ಪ ಮೂಲಿಮನಿ, ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರ, ಮಂಜುನಾಥ ಇದ್ದರು.