1. ರಾಜಸ್ತಾನ ಮತ್ತು ಗುಜರಾತ್ಗಳಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ಇದರಿಂದ ಭೂಮಿಯ ಮೇಲ್ಮೈನಲ್ಲಿ ನಿರ್ವಾತ ಉಂಟಾಗುತ್ತದೆ. ವಾತಾವರಣದಲ್ಲಿನ ತಣ್ಣನೆಯ ಗಾಳಿ, ಈ ನಿರ್ವಾತದ ಪ್ರದೇಶಕ್ಕೆ ಕುಸಿಯುತ್ತದೆ
2. ಭೂಮಿಯ ಮೇಲ್ಮೈನ ಉಷ್ಣಾಂಶದಿಂದ, ಈ ತಣ್ಣನೆಯ ಗಾಳಿಯೂ ಬಿಸಿಯಾಗುತ್ತದೆ
3. ನಂತರ ಈ ಬಿಸಿಗಾಳಿ ಮಧ್ಯಪ್ರದೇಶ, ಮಹಾರಾಷ್ಟ್ರಗಳ ಕೆಲವು ಪ್ರದೇಶಗಳ ಮೂಲಕ ತೆಲಂಗಾಣ ಮತ್ತು ಆಂಧ್ರಪ್ರದೇಶ ತಲುಪುತ್ತದೆ
4. ರಾಜಸ್ತಾನ, ಗುಜರಾತ್ನಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶ ತಲುಪುವ ಹಾದಿಯಲ್ಲಿ ಗಾಳಿಯ ಘರ್ಷಣೆಯಿಂದ, ಉಷ್ಣಾಂಶ ಮತ್ತಷ್ಟು ಹೆಚ್ಚಾಗುತ್ತದೆ