ಸಿದ್ದನಗೌಡ ಪಾಟೀಲ, ಮಹಾಂತ ಗೌಡ ಪಾಟೀಲ, ಅನಿಲಕುಮಾರ ಕತ್ತಿ, ವಿರೂಪಾಕ್ಷಪ್ಪ ಕತ್ತಿ, ರಾಮಣ್ಣ ಮಡಿ ವಾಳರ, ಶಂಕರಗೌಡ ಬೆಳಗಲ್ಲ, ಬಸವ ರಾಜ ಮಡಿವಾಳರ, ನೀಲಪ್ಪ ಢವಳಗಿ, ಶೇಕಪ್ಪ ಕತ್ತಿ, ಬಸವರಾಜ ಇಂಗಳಗಿ, ಮಲ್ಲಪ್ಪ ಬಿದರಕುಂದಿ, ಬಸವರಾಜ ಮಾಲಗಾವಿ ಆರೋಪಿಗಳಾಗಿದ್ದು, ಗುರಪ್ಪ ತಾರನಾಳ ಅವರಿಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸ ಲಾಗಿದೆ. ಆದರೆ ಯಾರನ್ನೂ ಇದುವ ರೆಗೂ ಬಂಧಿಸಿಲ್ಲ ಎಂದು ಪಿಎಸ್ಐ ಗೋವಿಂದ ಗೌಡ ಪಾಟೀಲ ತಿಳಿಸಿದ್ದಾರೆ.