ವೀರಣ್ಣ ಸೊಪ್ಪಿನ ಮಾತನಾಡಿ, ಪ್ರಧಾನಿಗಳು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕು. ಮುಖ್ಯ ಕಾರಣವಾಗಿರುವ ಗೋವಾದ ಸಿಎಂಗೆ ಮನವರಿಕೆ ಮಾಡಿ ಕೊಟ್ಟು ನಮ್ಮ ಪಾಲಿನ ನೀರನ್ನು ನಮಗೆ ಕೊಡಿಸುವಂತೆ ಒತ್ತಾಯಿಸಿದರು.ಧರಣಿಯಲ್ಲಿ ಚಂದ್ರಗೌಡ ಪಾಟೀಲ, ಕೆ.ಎಚ್.ಮೊರಬದ, ಎಸ್.ಕೆ.ಗಿರಿಯಣ್ಣ ವರ, ಹನಮಂತ ಪಡೆಸೂರ, ಯಲ್ಲಪ್ಪ ಗುಡದೇರಿ, ಗಂಗಮ್ಮ ಹಡಪದ, ಎಲ್.ಬಿ.ಮುನೇನಕೊಪ್ಪ, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ.ಜೋಗಣ್ಣವರ, ಶ್ರೀಶೈಲ ಮೇಟಿ, ವಾಸು ಚವ್ಹಾಣ ಭಾಗವಹಿಸಿದ್ದರು.